Monday, March 18, 2019

ಜನಾರ್ದನ ಪೂಜಾರಿ ಅವರನ್ನು ಹತ್ಯೆಗೈಯುವ ಬೆದರಿಕೆ ಒಡ್ಡಿದ ಪುತ್ತೂರಿನ ಹಕೀಮ್ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನ

ಬಿಲ್ಲವ ನಾಯಕ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರನ್ನು ಎನ್ ಕೌಂಟರ್ ಮಾಡುವುದಾಗಿ ಬೆದರಿಕೆ ಒಡ್ಡಿ ಆಡಿಯೋ ಹರಿಬಿಟ್ಟ ಪುತ್ತೂರಿನ ಹಕೀಮ್  ಎಂಬ ವ್ಯಕ್ತಿಯನ್ನು ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.ಸೌದಿ ಅರೇಬಿಯದಲ್ಲಿ ಉದ್ಯೋಗಿಯಾಗಿದ್ದ ಈತ ಜನರಾಧನಾ ಪೂಜಾರಿ ಅವರು  ಅಯೋಧ್ಯೆ ರಾಮ ಮಂದಿರ ನಿರ್ಮಾಣ  ಹೇಳಿಕೆ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿ ಎನ್ಕೌಂಟರ್ ಮಾಡಿ ಕೊಳ್ಳಬೇಕು ಎಂದು ಬೆದರಿಕೆ ಒಡ್ಡಿದ್ದ .ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಬಿರುವೆರ್ ಕುಡ್ಲ ಸಂಘಟನೆ ಮತ್ತು ಜೆಆರ್ ಲೊಬೊ ಪ್ರಕರಣ ದಾಖಲಿಸಿದ್ದರು.

0 comments: