Friday, January 4, 2019

ತುಳುನಾಡಿನ ಜನಮನ ಸೆಳೆದಿರುವ ನಿರೂಪಕ ನಿತೇಶ್ ಪೂಜಾರಿ

ತನ್ನ ವಿಭಿನ್ನ ಶೈಲಿಯ ನಿರೂಪಣೆಯಿಂದ ಎಲ್ಲರ ಮನೆಮಾತಗಿರುವ ತುಳುನಾಡಿನ ಜನಮನ ಸೆಳೆದಿರುವ ನಿರೂಪಕ ನಿತೇಶ್ ಪೂಜಾರಿ ಮಾರ್ನಾಡ್ ಅವರು ಜವನೆರ್ ಬೆದ್ರತಂಡವು ತಂಡವು ವಿವೇಕೋತ್ಸವ ಕಾರ್ಯಕ್ರಮದಲ್ಲಿ ನೀಡುವ ವಿವೇಕ್ ಪುರಸ್ಕಾರ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಇವರು ಬಿರುವೆರ್ ಕುಡ್ಲ ಸಂಘಟನೆಯಲ್ಲಿ ಸೇರಿಕೊಂಡು, ಸ್ಥಾಪಕಾಧ್ಯಕ್ಷ ಉದಯ ಪೂಜಾರಿ ಅವರಿಗೆ ಆತ್ಮೀಯರಾಗಿ,‌ ತಂಡದ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ತಂಡದ ಅಚ್ಚು ಮೆಚ್ಚಿನ ಸದಸ್ಯರಾಗಿದ್ದಾರೆ.

0 comments: