![](https://blogger.googleusercontent.com/img/b/R29vZ2xl/AVvXsEjh2H5BxABWluTv5eOFA-k-eg7r_5-YsutZy-5_NtILDkgMXPq4Qda6aEswg-UVpoHjIistqGpQKl3eN02s8C_yiLua_FXU4jxBCxwAPhEGIFD5d0kRA47dOGVeZOIqgbkUHbi4BqoFIzM/s320/FB_IMG_1549893418468.jpg)
ರಾಮಾಯಣ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ವೀಕ್ಷಿತಾ_ಪೂಜಾರಿ ಪ್ರಥಮ ಭಾರತ ಸಂಸ್ಕøತಿ ಪ್ರತಿಷ್ಠಾನ ನಡೆಸಿದ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಮೂಡುಬಿದಿರೆಯ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ವೀಕ್ಷಿತಾ 96 ಶೇ. ಅಂಕ ಗಳಿಸಿ ದ.ಕ ಜಿಲ್ಲೆಯಲ್ಲಿ ಪ್ರಥಮದೊಂದಿಗೆ ಬೆಳ್ಳಿಪದಕ ಗಳಿಸಿದ್ದಾರೆ.ಈಕೆ ಆನೆಗುಡ್ಡೆಯ ಐತಪ್ಪ ಪೂಜಾರಿ -ವಿಶಾಲಾಕ್ಷಿ ದಂಪತಿಯ ಪುತ್ರಿ.
0 comments: