Thursday, July 1, 2021

ವಿಶ್ವಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರ ಅಭ್ಯುದಯಕ್ಕಾಗಿ ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಮಂಗಳೂರು ವತಿಯಿಂದ ರೂಪಾಯಿ *ಒಂದುಲಕ್ಷ ವನ್ನು* ನೀಡಲಾಯಿತು

 *🔥ಬಿಲ್ಲವ ಬ್ರಿಗೇಡ್.ಕೇಂದ್ರೀಯ ಮಂಡಳಿ.ಮಂಗಳೂರು*🔥


🖋️ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕೊರೋನದಿಂದ ಮೃತಪಟ್ಟವರನ್ನು ಸದ್ಗತಿಒದಗಿಸುವ ಮಹತ್ಕಾರ್ಯ ಮಾಡುತ್ತಿರುವ ವಿಶ್ವಹಿಂದು ಪರಿಷತ್ ಭಜರಂಗದಳದ ಕಾರ್ಯಕರ್ತರ ಅಭ್ಯುದಯಕ್ಕಾಗಿ ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಮಂಗಳೂರು ವತಿಯಿಂದ ರೂಪಾಯಿ *ಒಂದುಲಕ್ಷ ವನ್ನು*(1 lakh RS) ಧೇನಿಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತಿ 

 *ವಿಶ್ವ ಹಿಂದು ಪರಿಷದ್ ವಿಭಾಗ* ಕಾರ್ಯದರ್ಶಿ ಶರಣ್ ಪಂಪುವೆಲ್, ಜಿಲ್ಲಾಧ್ಯಕ್ಶರು ಗೋಪಾಲ್ ಕುತ್ತಾರ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಮನೋಹರ್ ಸುವರ್ಣ, ಬಜರಂಗದಳ ಜಿಲ್ಲಾ ಸಂಯೋಜಕ್ ಪುನೀತ್ ಅತ್ತಾವರ, ಜಿಲ್ಲಾ ಸಹಕಾರ್ಯದರ್ಶಿ ರವಿ, ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ, ಜಿಲ್ಲಾ ಗೋರಕ್ಷ ಪ್ರಮುಖ್ ಪ್ರದೀಪ್ ಪಂಪುವೆಲ್ ಹಾಗು ಪ್ರಮೋದ್ ಪಂಪವೆಲ್ ಉಪಸ್ಥಿತರಿದ್ದರು. *ಬಿಲ್ಲವ ಬ್ರಿಗೇಡ್* ನ ಅವಿನಾಶ್ ಸುವರ್ಣ ಸ್ಥಾಪಕ ಅಧ್ಯಕ್ಷರು , ಜೀವನ್ ಪೂಜಾರಿ ನೀರ್ ಮಾರ್ಗ ಅಧ್ಯಕ್ಷರು , ಕಿಶನ್ ಅಮೀನ್ ಕಾಟಿಪಳ್ಳ  ಕಾರ್ಯಾಧ್ಯಕ್ಷರು , ಶ್ರೀಮತಿ ಗಾಯತ್ರಿ - ಮಹಿಳಾ ಘಟಕ ಪ್ರಮುಖ್ ,ಕಾರ್ಯದರ್ಶಿ ಪ್ರಶಾಂತ್ ಪೂಜಾರಿ, ವಿವೇಕ್ ಅಮೀನ್, ಕಿಶೋರ್ ಸನಿಲ್ ಉಪಸ್ಥಿತರಿದ್ದರು.🙏🏻🙏🏻


0 comments: